Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Shruti: ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಶೃತಿ ಅಣ್ಣಾವ್ರೊಂದಿಗೆ ಬಣ್ಣಹಚ್ಚಲು ನಿರಾಕರಿಸಿದ್ರಾ?? ಅಣ್ಣಾವ್ರೇ ಆಫರ್ ಕೊಟ್ಟಾಗ ಶ್ರುತಿ ಹೇಳಿದ್ದೇನು??

ಹೀಗೆ ಕಾಲಕಳೆದಂತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಂತರ ಎಲ್ಲಾ ಪಾತ್ರಗಳನ್ನು ನಿರ್ವಹಿಸಬಲ್ಲ, ಹಾಗೂ ಎಲ್ಲಾ ಪಾತ್ರಗಳಿಗೆ ಜೀವತುಂಬುವ ಶಕ್ತಿ ಹೊಂದಿದ್ದ

Actress Shruti: ಸ್ನೇಹಿತರೆ, ಅಭಿನಯ ಭಾರ್ಗವ ಕಲರ್ ರಸಿಕರ ಪಾಲಿನ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್, ಅಭಿಮಾನಿಗಳ ಪಾಲಿನ ಅಣ್ಣಾವ್ರೊಂದಿಗೆ ನಟಿಸಬೇಕು ಎಂಬ ಹಂಬಲವನ್ನು ಇಟ್ಟುಕೊಂಡಿರದ ನಾಯಕ ನಾಯಕಿಯರಿಲ್ಲ. ಆದರೆ ಅಣ್ಣಾವ್ರೊಂದಿಗೆ ನಟಿಸುವ ಸುಯೋಗ ಪಡೆದದ್ದು ಕೆಲವೇ ಕೆಲವು ನಟರು ಮಾತ್ರ. ಆದರೆ ಆ ಒಂದು ಕಾಲದಲ್ಲಿ ಎಲ್ಲಾ ಸ್ಟಾರ್ ನಟರೊಂದಿಗೆ ಟಾಪ್ ಹೀರೋಯಿನ್ ಆಗಿ ಮೆರೆದು ಒಂದರಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಶೃತಿ ಅವರು ಕೂಡ ಅಣ್ಣಾವ್ರೊಂದಿಗೆ ನಟಿಸಲು ಸಾಧ್ಯವಾಗಲಿಲ್ಲ.

ಹೌದು ಸ್ನೇಹಿತರೆ ಸ್ವತಹ ಅಣ್ಣಾವ್ರೇ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದಾಗಳು ಕೂಡ ಶೃತಿ ನಿರಾಕರಿಸಿದರಂತೆ. ಅದು ಏಕೆ ಎಂಬ ಕಾರಣವನ್ನು ಸ್ವತಹಾ ಶ್ರುತಿ ಅವರೇ ಬಿಚ್ಚಿಟ್ಟಿದ್ದಾರೆ, ಹಾಗಾದ್ರೆ ನಟಿ ಶೃತಿ ಹೇಳಿದ್ದಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ 90ರ ದಶಕದಲ್ಲಿ ವರ್ಷಕ್ಕೆ ಬರೋಬ್ಬರಿ ಎರಡರಿಂದ ಮೂರು ಸಿನಿಮಾಗಳು ಶೃತಿ ನಟನೆಯಲ್ಲಿ ಮೂಡಿಬಂದರೆ ಆಗಿದ್ದವು. ಬಹುತೇಕ ಎಲ್ಲ ಸಿನಿಮಾಗಳಲ್ಲಿ ಅಳುಮುಂಜಿ ಪಾತ್ರಗಳೇ. ಹೌದು ಶೃತಿಯವರು ಹೆಚ್ಚಾಗಿ ಇಂತಹ ಪಾತ್ರಗಳಲ್ಲಿ ಗುರುತಿಸಿಕೊಂಡರು.

ಹೀಗೆ ಕಾಲಕಳೆದಂತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಂತರ ಎಲ್ಲಾ ಪಾತ್ರಗಳನ್ನು ನಿರ್ವಹಿಸಬಲ್ಲ, ಹಾಗೂ ಎಲ್ಲಾ ಪಾತ್ರಗಳಿಗೆ ಜೀವತುಂಬುವ ಶಕ್ತಿ ಹೊಂದಿದ್ದ ಪರಿಪೂರ್ಣ ಕಲಾವಿದೆಯಾಗಿ ಶೃತಿಯವರು ಬೆಳೆದು ನಿಂತರು. ಡಾಕ್ಟರ್ ವಿಷ್ಣುವರ್ಧನ್, ಡಾಕ್ಟರ್ ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್, ರಾಮ್ ಕುಮಾರ್ ಹೀಗೆ ಬಹುತೇಕ ಎಲ್ಲಾ ನಟರೊಂದಿಗೆ ಅಭಿನಯಿಸಿದ್ದರು. ನಟಿ ಶೃತಿ ಎಷ್ಟೇ ಹೆಸರುಗಳಿಸಿದರು ಈಕೆಗೆ ಇಂದಿಗೂ ಇರುವ ಕೊರಗು ಒಂದೇ ಅದು ಕನ್ನಡದ ಕಣ್ಮಣಿ ಅಣ್ಣವ್ರೊಂದಿಗೆ ಒಂದು ಸಾರಿಯೂ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು.

ಹೌದು ಫ್ರೆಂಡ್ಸ್ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಅಂದಿಗೆ ಬಣ್ಣಹಚ್ಚಿದ ಶ್ರುತಿ ಅವರಿಗೆ ಇಂದಿಗೂ ಕೂಡ ಅಣ್ಣ ವೃದ್ಧಿಗೆ ನಟಿಸಲು ಆಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆಯಂತೆ. ಹೌದು ” ನಾನು ಅಪ್ಪಾಜಿ ಅವರೊಂದಿಗೆ ಜೀವನಚೈತ್ರ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಚಿತ್ರದಲ್ಲಿ ನನಗಾಗಿಯೇ ಒಂದು ಉತ್ತಮವಾದ ಪಾತ್ರವನ್ನು ಒದಗಿಸಿಕೊಟ್ಟಿದ್ದರು. ನನ್ನನ್ನು ನೆನಪಲ್ಲಿಟ್ಟುಕೊಂಡು ನನಗೆ ತಕ್ಕಂತ ಪಾತ್ರವನ್ನು ಸೂಚಿಸಿದ್ದರಂತೆ ನಿರ್ದೇಶಕ ದೊರೆ ಭಗವಾನ್ ಅವರು. ಜೀವನ ಚೈತ್ರ ಸಿನಿಮಾದಲ್ಲಿ ಅಪ್ಪಾಜಿಯವರ ಮನೆಯ ಸದಸ್ಯರಾಗಿ ಅವರೊಂದಿಗೆ ತೆರೆ ಹಂಚಿಕೊಳ್ಳುವ ಪಾತ್ರ ನನಗೆ ದೊರಕಿತ್ತು.

ಆದರೆ ಅವತ್ತಿನ ದಿನಗಳಲ್ಲಿ ನನ್ನ ಬಿಸಿ ಶೆಡ್ಯೂಲ್ ಕಾರಣದಿಂದ ಆ ಸಿನಿಮಾವನ್ನು ಒಪ್ಪಿಕೊಳ್ಳಲಾಗಲಿಲ್ಲ”. ಸ್ವತಹ ಅಣ್ಣಾವ್ರೇ ಕರೆದು ನನಗಾಗಿ ನೀಡಿದ ಪಾತ್ರವನ್ನು ನಾನು ಮಾಡಲು ಆಗಲಿಲ್ಲ. ಎನ್ನುತ್ತಾ ಅಂದು ಕಳೆದುಕೊಂಡಂತಹ ಅದ್ಭುತ ಅವಕಾಶವನ್ನು ನೆನೆದು ನಟಿ ಶ್ರುತಿ ಬೇಸರವನ್ನು ವ್ಯಕ್ತಪಡಿಸಿದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Why Kannada actress Shruti did not act with Dr. Rajkumar

 

Leave a comment