Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆಗಸ್ಟ್ 20 ರಿಂದ ಗೃಹಲಕ್ಷ್ಮಿ 2000 ಮನೆಯ ಯಜಮಾನಿಯ ಅಕೌಂಟಿಗೆ ಫಿಕ್ಸ್, ಅರ್ಜಿ ಸಲ್ಲಿಸಿದ್ದೀರ ಒಮ್ಮೆ ನೋಡಿಕೊಳ್ಳಿ.

Gruha lakshmi Scheme: ಸದ್ಯ ಕರ್ನಾಟಕ ರಾಜ್ಯದಲ್ಲಿ ಇದೀಗ ಗೃಹಲಕ್ಷ್ಮಿ ಯೋಜನೆ ಚಾಲನೆಯಲ್ಲಿದ್ದು ಇದಕ್ಕೆ ಎಲ್ಲ ಮಹಿಳೆಯರು ಸರ್ಕಾರ ಹೇಳಿರುವ ಅರ್ಜಿಗಳನ್ನು ಎಲ್ಲರೂ ಸಹ ಈಗಾಗಲೇ ದಾಖಲು ಮಾಡಿದ್ದು ಅದಕ್ಕೆ ಅಪ್ಲೈ ಕೂಡ ಮಾಡಿದ್ದಾರೆ. ಆದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ಯಾವಾಗ ನಮ್ಮ ಖಾತೆಗೆ ಬರುತ್ತದೆ ಎಂಬ ಯೋಚನೆ ಬಂದದಗಿತ್ತು.

ಆದರೆ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಈ ಕುತೂಹಲಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು ಗೃಹಲಕ್ಷ್ಮಿ ಯೋಜನೆಯ 2000 ಹಣ ಪ್ರತಿಯ ಮನೆಯ ಯಜಮಾನಿಯ ಖಾತೆಗೆ ಇದೆ ಆಗಸ್ಟ್ 20 ರಿಂದ ಕೈ ಸೇರುತ್ತದೆ ಎಂದು ಹೇಳಬಹುದು. ಇದೇ ಆಗಸ್ಟ್ 20ರಂದು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಡಲಾಗುತ್ತದೆ.

ಸೋನಿಯಾ ಗಾಂಧಿಯವರು ಹಾಗೂ ಪ್ರಿಯಾಂಕ ಗಾಂಧಿಯವರು ಈ ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ರಾಹುಲ್ ಗಾಂಧಿಯವರು ಇದ್ದೇ ಇರುತ್ತಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಇಂದು ಮೊದಲ ಭರ್ಜರಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು.

ಆ ಒಂದು ಕಾರಣದಿಂದಲೂ ಕೂಡ ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ರಾಜಕೀಯ ಬರುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳನ್ನು ಅವರ ಮನಸ್ಸನ್ನು ಕಾಂಗ್ರೆಸ್ ಸರ್ಕಾರವು ಮತ್ತೊಮ್ಮೆ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಾವು ಜಯ ಸಾಧಿಸುವುದಾಗಿ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ.

ಹಾಗಾಗಿ ಬೆಳಗಾವಿಯಲ್ಲಿ  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರೂರು ಅಲ್ಲಿ ಇದೆ ಆಗಸ್ಟ್ 20ರಂದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇನ್ನು ಬೆಳಗಾವಿ ಎಂತಹ ಒಂದು ದೊಡ್ಡ ಜಿಲ್ಲೆಯನ್ನು ಎರಡು ಲೋಕಸಭಾ ಚುನಾವಣೆ ಕ್ಷೇತ್ರಗಳಾಗಿ ಮಾಡಬಹುದು ಎಂಬ ಮಹತ್ವಾಕಾಂಕ್ಷೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಬೆಳಗಾವಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ರಾಜ್ಯದ ಮನೆಯ ಎಲ್ಲಾ ಯಜಮಾನಿಗು ಆಗಸ್ಟ್ 20 ರಿಂದ ಅವರ ಖಾತೆಗೆ 2000 ಹಣ ಬರುತ್ತದೆ ಎನ್ನುವುದು ಮಾತ್ರ ಫಿಕ್ಸ್ ಆಗಿದೆ. ಆದರೆ ಆಗಸ್ಟ್ 20ರಂದು ಸೋನಿಯಾ ಗಾಂಧಿ ಅವರು ಬಂದು ಲಾಂಚ್ ಮಾಡುತ್ತಾರೆ ಚಾಲನೆ ನೀಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದಿಂದ ವಿಷಯ ಬಂದಿದ್ದು ನಂತರ ಎಲ್ಲಾ ಮಹಿಳೆಯರಿಗೆ 2000 ಹಣವನ್ನು ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ…

August 20th Gruha Lakshmi Scheme amount will be deposited to house head
Images are credited to the original sources.

 

ಇದನ್ನು ಓದಿ –

ಬಾಳೆಎಲೆಯ ಹೊಸ ದೋಸೆ ರೆಸಿಪಿ ಬೆಳಗಿನ ತಿಂಡಿಗೆ ಅರ್ಧ ಗಂಟೆಯಲ್ಲಿ ರೆಡಿಯಾಗುತ್ತೆ, ತಯಾರಿಸುವ ವಿಧಾನ ಮಾತ್ರ ತುಂಬಾನೇ ಸಿಂಪಲ್.

10-08-2023 ರಾಜ್ಯಾದ್ಯಂತ ಭಾರಿ ಮಳೆ ಮುಂದಿನ 4 ದಿನ ಈ ಜಿಲ್ಲೆಗಳಿಗೆ ಅಲರ್ಟ್, ನಿಮ್ಮ ಜಿಲ್ಲೆ ಯಾವುದು ತಿಳಿಯಿರಿ.

ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ?? ಇದರ ಹಿಂದೆ ಇರುವ ಕಾರಣ ಏನು.

ಮಳೆಗಾಲದಲ್ಲಿ ಬೇಗ ಬೇಗ ಬಟ್ಟೆ ಒಣಗಲು ಮತ್ತು ಒದ್ದೆಯ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಇಷ್ಟು ಮಾಡಿ ಸಾಕು.

ನಿಮ್ಮ ರಾಶಿಗೆ ಅನುಗುಣವಾಗಿ ಬಣ್ಣಗಳನ್ನು ಆಯ್ಕೆಮಾಡಿಕೊಂಡರೆ ಉತ್ತಮ, ಯಾವ ರಾಶಿಗೆ ಯಾವ ಬಣ್ಣ  ಒಳ್ಳೆಯದು ಫುಲ್ ಡೀಟೇಲ್ಸ್ ಇಲ್ಲಿದೆ.  

 

Leave a comment