2004ರ ನಂತರ ಸೌಂದರ್ಯ ಬದುಕುವುದಿಲ್ಲ ಎಂದು ಅವರ ತಂದೆಗೆ ಮೊದಲೇ ತಿಳಿದಿತ್ತು; ಹಾಗ ಅವರು ಮಾಡಿದ್ದೇನು ಗೊತ್ತಾ?
ನಟಿ ಸೌಂದರ್ಯ ಅವರ ತಂದೆ ಜ್ಯೋತಿಷ್ಯವನ್ನು ಬಹಳ ತುಂಬಾನೇ ನಂಬುತ್ತಿದ್ದರು. ಯಾವುದೇ ಕೆಲಸವನ್ನು ಮಾಡಬೇಕಾದರೂ ಬಿ ವಿ ರಾಮನ್ ಅವರ ಬಳಿ ಜ್ಯೋತಿಷ್ಯ ಕೇಳುತ್ತಿದ್ದರು.
Actress Soundarya: ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಹುಟ್ಟಿ ಬೆಳೆದ ನಟಿ ಸೌಂದರ್ಯ ಅವರ ಹೂಟ್ಟು ಹೆಸರು ಸೌಮ್ಯ. ಅವರ ತಂದೆ ಸತ್ಯನಾರಾಯಣ ಅವರು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಡಾಕ್ಟರ್ ಆಗಬೇಕು ಎಂದು ಓದುತ್ತಿದ್ದ ನಟಿ ಸೌಂದರ್ಯ ಅವರಿಗೆ ಎಂಬಿಬಿಎಸ್ ಸೀಟ್ ಸಿಕ್ಕಿತು.
ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದ ಕಿರುತರೆ ಕಲಾವಿದರು. ಯಾರ್ ಯಾರು?? ಅಷ್ಟು ಬೇಗ ಬಿಟ್ಟು ಹೋಗಲು ಕಾರಣವೇನು ??
ಈ ಖುಷಿಯಲ್ಲಿಯ ತಂದೆಯವರಿಗೆ ಸ್ವೀಟ್ ಹಂಚಲು ಹಂಸಲೇಖ ಅವರ ಮನೆಗೆ ಹೋಗಿದ್ದಾಗ ಗಂಧರ್ವ ಎನ್ನುವ ಚಿತ್ರಕ್ಕೆ ನಟಿ ನೋಡುತ್ತಿದ್ದ ಹಂಸಲೇಖ ಅವರು ಸೌಂದರ್ಯ ಅವರನ್ನು ನೋಡಿ ನಿಮ್ಮ ಮಗಳು ಸುಂದರವಾಗಿದ್ದಾರೆ ಎಂದು ಹೇಳಿ ಸೌಂದರ್ಯ ಅವರ ತಂದೆಯನ್ನು ಒಪ್ಪಿಸಿ ಗಂಧರ್ವ ಚಿತ್ರದಲ್ಲಿ ನಟಿ ಸೌಂದರ್ಯ ಅವರನ್ನು ನಟಿಸುವಂತೆ ಮಾಡಿದರು.
ಅದಾದ ನಂತರ ನಟಿ ಸೌಂದರ್ಯ ಅವರಿಗೆ ಕನ್ನಡ ತೆಲುಗು ತಮಿಳು ಚಿತ್ರಗಳಲ್ಲಿ ಅವಕಾಶಗಳು ಮುಗಿಬಿದ್ದು ಬಂದವು. ಮತ್ತೆ ಹಿಂತಿರುಗಿ ನೋಡಲಿಲ್ಲ ಈ ಅದ್ಭುತ ನಟಿ. ನಟಿ ಸೌಂದರ್ಯ ಅವರಿಗೆ ತಂದೆ ಎಂದರೆ ಬಹಳ ಪಂಚಪ್ರಾಣ. ಹಾಗಾಗಿ ಪ್ರತಿದಿನ ಶೂಟಿಂಗೆ ತಮ್ಮ ತಂದೆಯನ್ನು ಕರೆದುಕೊಂಡು ಹೋಗುತ್ತಿದ್ದರು. ತಂದೆ ಹೇಳಿದಂತೆ ಮೈ ತೋರಿಸುವ ಪಾತ್ರಗಳನ್ನು ಎಂದು ಮಾಡಲಿಲ್ಲ ಈ ನಟಿ.
ನಟಿ ಸೌಂದರ್ಯ ಅವರ ತಂದೆ ಜ್ಯೋತಿಷ್ಯವನ್ನು ಬಹಳ ತುಂಬಾನೇ ನಂಬುತ್ತಿದ್ದರು. ಯಾವುದೇ ಕೆಲಸವನ್ನು ಮಾಡಬೇಕಾದರೂ ಬಿ ವಿ ರಾಮನ್ ಅವರ ಬಳಿ ಜ್ಯೋತಿಷ್ಯ ಕೇಳುತ್ತಿದ್ದರು. ಸೌಂದರ್ಯ ಅವರ ತಂದೆಯ ಮರಣ ಹೊಂದುವ ಕೆಲವು ದಿನಗಳ ಮುನ್ನ. ಅವರು ತುಂಬಾ ಮುಖ್ಯವಾದ ಮಾತುಗಳನ್ನು ತಮ್ಮ ಮಗಳಿಗೆ ಹೇಳಿದ್ದರು.
ನಿನಗೆ 2004ರ ಪ್ರಾರಂಭದಿಂದ ಟೈಮ್ ಸರಿಯಾಗಿ ಇರುವುದಿಲ್ಲ. ಚಿತ್ರರಂಗವನ್ನು ತೊರೆದು ನೀನು ಯಾವುದಾದರೂ ಬಿಸಿನೆಸ್ ಮಾಡುವ ನೀನು ತುಂಬಾನೇ ಜಾಗೃಕತೆಯಾಗಿ ಇರಬೇಕು. ನಿನಗೆ ತುಂಬಾನೇ ಗಂಡಾಂತರಗಳು ಇವೆ ಎಂದು ಸೌಂದರ್ಯ ಅವರಿಗೆ ಹೇಳಿದ್ದರು ಅವರ ತಂದೆ. ಅಷ್ಟೇ ಅಲ್ಲದೆ ಸೌಂದರ್ಯ ಅವರು ಎಲ್ಲಿಗೆ ಹೋಗಿದ್ದರು.
ಅವರ ಜೊತೆ ಇರುವಂತೆ ಅವರ ಅಣ್ಣ ಅಮರನಾಥ್ ಅವರ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು ಅವರ ತಂದೆ. ವಿಧಿ ಆಟ ನೋಡಿ ಅವರು ಹೇಳಿದಂತೆ ನಡೆದು ಹೋಯಿತು ಏಪ್ರಿಲ್ 17 2004 ರಂದು ಹೆಲಿಕ್ಯಾಪ್ಟರ್ ಅಪಘಾತದಲ್ಲಿ ನಟಿ ಸೌಂದರ್ಯ ಅವರು ಇಹಲೋಕ ತ್ಯಜಿಸಿದರು. ಇಲ್ಲಿ ವಿಪರ್ಯಾಸ ಏನೆಂದರೆ ಸೌಂದರ್ಯ ಅವರು ಇದ್ದ ವಿಮಾನ ನೆಲಕ್ಕೆ ಅಪ್ಪಳಿಸಿದ ಮೇಲು ಸೌಂದರ್ಯ ಅವರು ಬದುಕಿದ್ದರೂ ಸಹಾಯಕ್ಕಾಗಿ ಕೂಗಿದರು. ಆದರೆ ಅವರ ದುರಾದೃಷ್ಟಕ್ಕೆ ಕೆಲವೇ ಕ್ಷಣಗಳಲ್ಲಿ ವಿಮಾನ ಬ್ಲಾಸ್ಟ್ ಆಯಿತು. ಗಂಡಾಂತರ ಎಂದರೇ, ನಿಜಕ್ಕೂ ಇದೇ ಇರಬೇಕು ಅಲ್ಲವೇ…