Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿ, 14-08-2023 ಸಿಎಂ ಸಿದ್ದರಾಮಯ್ಯ ಘೋಷಣೆ. BPL ಕಾರ್ಡ್ ಕ್ಯಾನ್ಸಲ್ ಆಗಬಹುದು ನೋಡಿಕೊಳ್ಳಿ.

New Rules for Car Owners:- ಮನೆಯಲ್ಲಿ ಸ್ವಂತ ಕಾರನ್ನು ಹೊಂದಿರುವವರಿಗೆ ರಾತ್ರೋರಾತ್ರಿ ಹೊಸ ರೋಲ್ಸ್ ಜಾರಿ ಮಾಡಿದ ಸಿಎಂ ಸಿದ್ದರಾಮಯ್ಯನವರು. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸಂಬಂಧಿಕರ ಬಳಿ ನಾಲ್ಕು ಚಕ್ರದ ಐಷಾರಾಮಿ ಕಾರುಗಳು ಇದ್ದರೆ ಬಾರಿ ದೊಡ್ಡ ಶಾಕ್ ಉಂಟು ಮಾಡಿದೆ. ಕಾರು ಇದ್ದವರಿಗೆ ಬಾರಿ ದೊಡ್ಡ ಶಾಕ್ ಕೊಟ್ಟ ರಾಜ್ಯ ಸರ್ಕಾರ.

ವಿವಿಧ ಜನರಿಗೆ ಸರ್ಕಾರದಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ ಬಡತನ ರೇಖೆಗಿಂತ ಕೆಳಗಿರುವ ಅಂತ್ಯೋದಯ ಕಾರ್ಡನ್ನು ನೀವು ಇನ್ನು ಮುಂದೆ ಹೊಂದಿರಬೇಕಾಗುತ್ತದೆ. ಈ ಕಾರ್ಡ್ ಗಳು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಮೂಲಭೂತ ಸೇವೆಗಳ ಅವಶ್ಯಕತೆ ಇರುವ ಕಾರ್ಡ್ ಗಳಗಿ ಅರ್ಹತೆಯನ್ನು ಕೂಡ ಸೂಚನೆ ನೀಡುತ್ತವೆ.

ಇನ್ನು ಸಾಕಷ್ಟು ಜನರು ಬಿಪಿಎಲ್ ಕಾರ್ಡ್ಗಳ (BPL Card) ಬಳಕೆಯನ್ನು ಹೆಚ್ಚಿಸಿಕೊಂಡು ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳುವುದಕ್ಕೆ ನೋಡುವುದಾದರೆ ಸಹ ಅಂಥವರನ್ನು ಸಹ ಈಗಾಗಲೇ ಗುರುತು ಮಾಡಿ ಉಳಿಸಿಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಗಳ ದುರ್ಬಳಕೆಯಿಂದ ನಿಜವಾದ ಫಲಾನುಭವಿಗಳು ತಮಗೆ ಸಿಗಬೇಕಾದ ಫಲಾನುಭವಿಗಳಿಂದ ವಂಚಿತರಾಗಿದ್ದಾರೆ.

ಈ ಸಮಸ್ಯೆಯನ್ನು ನಿರ್ವಹಣೆ ಮಾಡಲು ಆಹಾರ ಸಚಿವ ಮುನಿಯಪ್ಪ ಅವರು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಎಲ್ಲೋ ಬೋರ್ಡ್ ಮತ್ತು ವೈಟ್ ಬೋರ್ಡ್ ಕಾರುಗಳನ್ನು (Yellow & White Board Cars) ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ಗಳನ್ನು ಇನ್ನು ಮುಂದೆ ರದ್ದು ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಹೊಸ ಪಡಿತರ ಚೀಟಿಗಾಗಿ ಈಗಾಗಲೇ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದ್ದು ಆದರೆ ಚುನಾವಣೆ ವಿಷಯದ ಕುರಿತಾಗಿ ಈ ಕಾರ್ಡ್ ಗಳ ಸ್ವಲ್ಪ ವಿಳಂಬವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಪ್ರಕ್ರಿಯೆಯನ್ನು ತೊರೆತಗೊಳಿಸಬೇಕು ಮತ್ತು ಎಲ್ಲಾ ಪಡಿತರ ಚೀಟಿಯ ನೋಂದಣಕರು ತಮ್ಮ ಕಾರ್ಡ್ ಗಳನ್ನ  ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ಒತ್ತಾಯ ನೀಡಿದರು. ನಾಲ್ಕು ಚಕ್ರ ವಾಹನವನ್ನು ಇಟ್ಟಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡ್ಗಳನ್ನು ರದ್ದು ಮಾಡುವುದಾಗಿ ಈಗಾಗಲೇ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಮುನಿಯಪ್ಪ ಘೋಷಣೆ ಮಾಡಿದ್ದಾರೆ.

ಆದರೆ ಸ್ವಂತ ವಾಹನಗಳನ್ನು ಹೊಂದಿರುವವರನ್ನು ಗುರಿಯಾಗಿರುವ ಮೂಲಕ ನಿಜವಾದ ಫಲಾನುಭವಿಗಳಿಗೆ ಅನುಕೂಲಗಳು ದೊರೆಯುವಂತೆ ಮಾಡುವಲ್ಲಿ ಸರಕಾರವು ದೊಡ್ಡ ಮಟ್ಟದ ಹೆಜ್ಜೆಯನ್ನು ಹಾಕಿದೆ. ಆರ್ಥಿಕ ಸಮಸ್ಯೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಎದುರಿಸುತ್ತಿರುವವರಿಗೆ ಸರ್ಕಾರವು ವಿನ್ಯಾಸಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವವರು ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಅಂತಹವರನ್ನು ರದ್ದು ಮಾಡುವ ಮೂಲಕ ಸರ್ಕಾರವು ಹೆಚ್ಚು ನ್ಯಾಯಯುತ ಮತ್ತು ಉಪಯುಕ್ತ ಗುರಿಯನ್ನು ಸಾಧಿಸುವ ಕಡೆ ಹೆಜ್ಜೆಯನ್ನು ಹಾಕಲು ಹೊರಟಿದೆ. CM Siddaramaiah announced new rules for car owners.

CM Siddaramaiah announced new rules for car owners.
Image Source – The Economic Times.

 

ಇದನ್ನು ಓದಿ :-

ಈ ಕಾರ್ಡ್ ಇದ್ದವರಿಗೆ ಉಚಿತ ಮನೆ ನಿಮ್ಮ ಮನೆ ಬಾಗಿಲಿಗೆ,  ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ.

ಸ್ವಂತ ಮನೆ ಇಲ್ಲದವರಿಗೆ ಬಂಪರ್ ಆಫರ್ ನೀಡಿದ ಸರ್ಕಾರ, ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಹೊಸ ಮನೆಗಳ ಅರ್ಜಿಗೆ ಆಹ್ವಾನ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

Gruha Lakshmi: ಗೃಹಲಕ್ಷ್ಮಿ ಯೋಜನೆಗೆ APL ಕಾರ್ಡ್ ಮತ್ತು BPL ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೊಸ ಗುಡ್ ನ್ಯೂಸ್ ನೀಡಿದೆ.

 

Leave a comment