Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಮನೆಯಲ್ಲಿ ಕುಬೇರ ಮೂಲೆ ಈ ರೀತಿ ಇದ್ದರೆ ಅದೃಷ್ಟ ಕೂಡಿ ಬಂದು, ಕಡಿಮೆ ಸಮಯದಲ್ಲಿ ಶ್ರೀಮಂತರಾಗುವ ಯೋಗ ನಿಮ್ಮದಾಗುವುದು.

Vastu Tips Kubera Moola: ನಾವು ಸಾಮಾನ್ಯವಾಗಿ ನೈರುತ್ಯಮೂಲೆಯಲ್ಲಿ ಕುಬೇರ ಇರುತ್ತಾನೆ ಹಾಗೂ ಆ ಸ್ಥಳದಲ್ಲಿ ಏನಾದರೂ ಸಹ ಭಾರವಾದ ವಸ್ತು ಇರಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಖಜಾನೆ ಅಥವಾ  ಆಸ್ತಿ ಇಲ್ಲದಿದ್ದರೂ ಸಹ ಒಂದು ಭಾರವಾದ ಅಂತಹ ವಸ್ತುಗಳನ್ನು ತಂದು ನೈರುತ್ಯ ಮೂಲೆಯಲ್ಲಿ ಇಡಬೇಕು ಎಂದು ಹಿರಿಯರು ಹೇಳುತ್ತಾರೆ.

ಅಷ್ಟೇ ಅಲ್ಲದೆ ವಾಸ್ತು ಶಾಸ್ತ್ರಗಳ ಪ್ರಕಾರವೂ ಸಹ ಈ ವಿಷಯಗಳನ್ನು ಹೇಳಿಯೇ ಇರುತ್ತಾರೆ. ಹಾಗಾದರೆ ಯಾಕೆ ನಾವು ನೈರುತ್ಯದಲ್ಲಿ ಭಾರವಾದಂತ ವಸ್ತುಗಳನ್ನು ಇಡಬೇಕು ಹಾಗೂ ಯಾವ ವಸ್ತುಗಳನ್ನು ಇಡಬೇಕು ಯಾವ ವಸ್ತುಗಳನ್ನು ಇಡಬಾರದು ಎಂಬ ಎಲ್ಲ ಗೊಂದಲಗಳು ನಮ್ಮ ತಲೆಯಲ್ಲಿ ಇದ್ದೆ ಇರುತ್ತದೆ ಅದಕ್ಕೆಲ್ಲ ಉತ್ತರಗಳು ಇಲ್ಲಿವೆ ನೋಡಿ .

ಸಾಮಾನ್ಯವಾಗಿ ನಾವು ನೈರುತ್ಯ ಜಾಗವನ್ನು ರಾಕ್ಷಸ ಕೂರುವಂತಹ ಜಾಗ ಎಂದು ಪರಿಗಣನೆಗೆ  ತೆಗೆದುಕೊಳ್ಳುತ್ತೇವೆ. ಆದ್ದರಿಂದ ಆ ರಾಕ್ಷಸ ಅಲ್ಲಿಂದ ಎದ್ದೇಳಬಾರದು ಅಥವಾ ಆ ಜಾಗದಿಂದ ಆಚೆ ಬರಬಾರದು ಎಂಬ ಕಾರಣಕ್ಕೆ ನಾವು ನೈರುತ್ಯ ಜಾಗದಲ್ಲಿ ಒಂದು ಭಾರವಾದಂತಹ ವಸ್ತುಗಳನ್ನು ಇಡುತ್ತೇವೆ.

ಅಷ್ಟೇ ಅಲ್ಲದೆ ಯಾವಾಗಲೂ ಸಹ ಮನೆ ಎಂದ ಮೇಲೆ ಈಶಾನ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿಗೆ ಹರಿಯುವಂತೆ ಅಥವಾ ಸ್ಲೋಪ್ ಆಗಿ ಇರಬೇಕಾಗುತ್ತದೆ. ಹೀಗೆ ಹರಿದು ಬಂದು ನೈರುತ್ಯ ದಿಕ್ಕಿನಲ್ಲಿ ಇರಬೇಕಾಗುತ್ತದೆ. ಅಷ್ಟೇ ಅಲ್ಲದೆ ಗೊತ್ತಿಲ್ಲದೆ ಕೆಲವರು ಆ ಜಾಗದಲ್ಲಿ ಫಿಟ್ ಗುಂಡಿ ಅಥವಾ ಟಾಯ್ಲೆಟ್ ಗಳನ್ನು ಕಟ್ಟಿಸುತ್ತಾರೆ.

ಈ ರೀತಿ ಕಟ್ಟಿಸುವುದರಿಂದ ಮನೆಯ ಯಜಮಾನನಿಗೆ ಆಗಿರಬಹುದು ಅಥವಾ ಆ ಮನೆಯಲ್ಲಿರುವಂತಹ ದೊಡ್ಡ ಮಕ್ಕಳಿಗೆ ಆಗಿರಬಹುದು ಅನೇಕ ರೀತಿಯಾದಂತಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಕಿಡ್ನಿ ಪ್ರಾಬ್ಲಮ್ ಆಗಿರಬಹುದು ಅಥವಾ ಅವರು ಮಾಡುವಂತಹ ಕೆಲಸಗಳಲ್ಲಿ ಯಶಸ್ಸನ್ನು ಹೊಂದದೆ ಇರಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ವಯಸ್ಸಿಗೆ ಬಂದಂತಹ ಹೆಣ್ಣು ಮಕ್ಕಳು ಇದ್ದರೆ ಕುಬೇರ ಮೂಲೆಯಲ್ಲಿ ಮಲಗಿಸಬಾರದು.

ಏಕೆಂದರೆ ಕುಬೇರ ಮೂಲೆಯು ಒಂದು ಜಡ ಅಲ್ಲಿ ಇದ್ದರೆ ನಮ್ಮನ್ನು ಅಷ್ಟು ಬೇಗ ಹೋಗಲು ಬಿಡುವುದಿಲ್ಲ ಹಾಗಾಗಿ ಮದುವೆಯಾಗಬೇಕಾದ ಹೆಣ್ಣು ಮಕ್ಕಳನ್ನು ಆ ಮೂಲೆಯಲ್ಲಿ ಮಲಗಿಸಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಖಜಾನೆ  ಆಗಲಿ ಅಥವಾ ಹಣವಾಗಲಿ ಇಲ್ಲದಿದ್ದರೂ ಸಹ ನೈರುತ್ಯ ಮೂಲೆಯಲ್ಲಿ ಒಂದು ಭಾರ ವಾದಂತಹ ಕಬ್ಬಿಣ ತುಂಡನ್ನು ತೆಗೆದು ಅಲ್ಲಿ ಇಡುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಇದನ್ನು ನೀವು ಈ ವಿಡಿಯೋ ಮುಖಾಂತರ ನೋಡಬಹುದು  ಕುಬೇರ ಮೂಲೆ ಮಾಹಿತಿಯ ವಿಡಿಯೋ ಇಲ್ಲಿದೆ.

Vastu Tips Become Rich, Kubera Moola
Image credited to the original sources.

 

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ಬೆಳಿಗ್ಗೆ ನೀವು ಎದ್ದ ತಕ್ಷಣ ಎಪಿಜೆ ಅಬ್ದುಲ್ ಕಲಾಂ ಅವರ ಈ ಮಾತುಗಳನ್ನು ಕೇಳಿದರೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ.

ಊಟ ಮಾಡಿದ ತಕ್ಷಣ ಮರೆತು ಕೂಡ ಈ 10 ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಇಷ್ಟೆಲ್ಲಾ ತೊಂದರೆ ಬರುವ ಸಾಧ್ಯತೆ ಇದೆ.

ಸ್ವಾಮಿ ವಿವೇಕಾನಂದ ಅವರು ಹೇಳಿರುವ ಜೀವನದ ಸತ್ಯಗಳು, ಇದನ್ನು ತಿಳಿದರೆ  ಇಡೀ ಜಗತ್ತೇ ನಿನ್ನ ಮುಷ್ಟಿಯಲ್ಲಿ ಇರುತ್ತದೆ, ಎಂತಹ ಮಾತುಗಳು ಗೊತ್ತೇ.

ಮನೆಯಲ್ಲಿ ಸಾಲ ಹಣಕಾಸಿನ ತೊಂದರೆ ಅನಾರೋಗ್ಯ ಇಂತಹ ಸಮಸ್ಯೆಗಳಿಗೆ ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ!!

 

Leave a comment