Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತಾಯಿ ಕಬ್ಬಾಳಮ್ಮನವರ ಆಶೀರ್ವಾದದಿಂದ, ಈ ಬಾರಿ ಹುಣ್ಣಿಮೆಯ ನಂತರ ಈ ಐದು ರಾಶಿಗಳಿಗೆ ಅದೃಷ್ಟವೋ ಅದೃಷ್ಟ; ನಿಮ್ಮ ರಾಶಿ ಯಾವುದು ನೋಡಿ !!

ಅಕ್ಟೋಬರ್ 9 ಭಾನುವಾರ ಹುಣ್ಣಿಮೆಯ ದಿನ ಇದರ ನಂತರ ಕೆಲವು ರಾಶಿಗಳ ಮೇಲೆ ಗ್ರಹಗತಿಗಳ ಪ್ರಭಾವ ಈ ರೀತಿಯಾಗಿರುತ್ತೆ.ಧನು ರಾಶಿ; ಹುಣ್ಣಿಮೆಯ ಪ್ರಭಾವ ಈ ರಾಶಿಯ ಮೇಲೆ ಬಹುವಾಗಿ ಆಗುತ್ತೆ. ಇವರು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಇಟ್ಟುಕೊಳ್ಳಬೇಕು. ಹಣವನ್ನು ಕೂಡಿಟ್ಟರೆ ಅದು ನಿಮ್ಮ ಕೆಲಸಕ್ಕೆ ಬರುತ್ತದೆ ಇಲ್ಲವಾದಲ್ಲಿ ಮುಂದೆ ತೊಂದರೆ ಅನುಭವಿಸ.

ಬೇಕಾಗಬಹುದು ಇನ್ನು ಸಂಗಾತಿಯೊಡನೆ ಚೆನ್ನಾಗಿ ಬೆರೆತು ಅವರನ್ನು ಅರ್ಥ ಮಾಡಿಕೊಂಡು ಇದ್ದರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಇರುತ್ತದೆ ಅನುಮಾನ ಬರುವಂತಹ ಸಂಬಂಧಗಳನ್ನು ಇಟ್ಟುಕೊಂಡರೆ ಅದರಿಂದ ಸಮಸ್ಯೆ ಖಂಡಿತ ಜೊತೆಗೆ ನೀವು ಕೂಡ ನಿಮ್ಮ ಪ್ರೀತಿ ಪಾತ್ರರ ಮೇಲೆ ಅನುಮಾನ ಪಡಬಾರದು. ಇಂತಹ ಯಾವುದಾದರೂ ಅನುಮಾನದ ಸನ್ನಿವೇಶ ಎದುರಾದರೆ ಕೂಡಲೇ ಅವರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ.

ತುಲಾ ರಾಶಿ; ನಿಮ್ಮ ಮಗುವಿನಿಂದ ನಿಮಗೆ ಅಪಾರ ಸಂತೋಷ ಸಿಗಬಹುದು ನಿಮಗೆ ಹಣ ಉಳಿಸುವುದು ಕಷ್ಟ ಈ ತಿಂಗಳು ಅತಿಯಾದ ಖರ್ಚು ಇರುವ ಸಾಧ್ಯತೆ ಹೆಚ್ಚು ಆದರೆ ನಿರ್ಲಕ್ಷ ಮಾಡಿದರೆ ಇನ್ನೂ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತೀರಿ. ಕುಟುಂಬದ ಉದ್ಧಾರಕ್ಕಾಗಿ ನೀವು ಕೆಲಸ ಮಾಡಬೇಕು ಸಕಾರಾತ್ಮಕ ದೃಷ್ಟಿಯಿಂದ ನಡೆದುಕೊಳ್ಳಬೇಕು. ನಿಮ್ಮ ಪ್ರೀತಿಯ ಜೀವನ ಅದ್ಭುತವಾಗಿರುತ್ತೆ ಯಾವುದೇ ಹೊಸ ಉದ್ಯಮಕ್ಕೆ ಕೈಹಾಕುವುದಕ್ಕು ಮೊದಲು ಹತ್ತಿರದವರಿಂದ ಸಲಹೆ ಪಡೆದುಕೊಳ್ಳಿ.

ಸಿಂಹ ರಾಶಿ; ನೀವು ಮಾನಸಿಕ ದೃಢತೆಗಾಗಿ ಧ್ಯಾನ ಅಥವಾ ಯೋಗವನ್ನು ಮಾಡುವುದು ಒಳಿತು ನೀವು ನಿಮಗಾಗಿ ಇಂದು ಸಾಕಷ್ಟು ಹಣವನ್ನು ಕೂಡಿಡುತ್ತೀರಿ ಜೊತೆಗೆ ಅದನ್ನ ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಸಂಬಂಧಿಕರು ಭೇಟಿಯಾಗುವ ಸಾಧ್ಯತೆ ಇದೆ. ನಿಮಗಾಗಿ ಸಮಯವನ್ನು ಮೀಸಲಿಡಬೇಕು ಯಾವುದೇ ಪಾಲುದಾರಿಕೆಯ ವ್ಯವಹಾರಕ್ಕೆ ಒಪ್ಪುವುದಕ್ಕೂ ಮೊದಲು ನಿಮ್ಮ ಮನಸ್ಸನ್ನು ಇನ್ನೊಮ್ಮೆ ಕೇಳಿಕೊಳ್ಳಿ.

ಮಿಥುನ ರಾಶಿ; ನೀವು ನಿಮ್ಮ ಜೀವನದ ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಉತ್ಕೃಷ್ಟವಾಗಿರಬೇಕು ಅಂದ್ರೆ ಇಂದು ಶ್ರಮವಹಿಸಬೇಕು ಚಿಂತೆಯನ್ನು ಬಿಟ್ಟು ಮುಂದುವರೆಯಬೇಕು ನಿಮ್ಮ ತಂದೆಯ ಸಲಹೆಯನ್ನ ಪಡೆದುಕೊಂಡರೆ ಕೆಲಸದ ಸ್ಥಳದಲ್ಲಿ ಉತ್ತಮ ಲಾಭ ಪಡೆಯುತ್ತೀರಿ ಏನು ಮಕ್ಕಳ ಆರೋಗ್ಯದ ಚಿಂತೆ ನಿಮ್ಮನ್ನು ಕಾಡಬಹುದು ಪ್ರೀತಿ ಪಾತ್ರದಿಂದ ದೂರವಿರುವ ಜನರು ಇಂದು ಅವರನ್ನು ಸಾಕಷ್ಟು ನೆನಪಿಸಿಕೊಳ್ಳಬಹುದು ರಾತ್ರಿಯ ಸಮಯದಲ್ಲಿ ಪ್ರೇಮಿಯೊಂದಿಗೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಿರಬಹುದು.

ಮೇಷ ರಾಶಿ; ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸಬೇಡಿ ನಿಮ್ಮ ದೇಹಕ್ಕೆ ವ್ಯಾಯಾಮ ನೀಡುವುದು ಅತ್ಯಗತ್ಯ ಇಂದು ನಿಮ್ಮ ಕೈಯಲ್ಲಿರುವ ಹಣವನ್ನು ಧಾರ್ಮಿಕ ಚಟುವಟಿಕೆಗಳಿಗೆ ವ್ಯಯ ಮಾಡಬಹುದು ಇದರಿಂದ ಮಾನಸಿಕ ಶಾಂತಿ ಪಡೆಯುತ್ತೀರಿ. ಸಂಬಂಧಿಕರು ಅಥವಾ ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ನಿಮ್ಮ ಪಾಲಿಗೆ ಒಲಿದು ಬರಬಹುದು. ನಿಮ್ಮಿಂದ ಆಗುವ ಕೆಲಸವನ್ನು ಮಾತ್ರ ಮಾಡಿ ಸಾಧ್ಯವಾಗುವುದಿಲ್ಲ ಎಂದಾದರೆ ಭರವಸೆಯನ್ನು ನೀಡಬೇಡಿ ಇದು ನಿಮ್ಮ ಹೆಸರಿಗೆ ಘನತೆಗೆ ಧಕ್ಕೆಯನ್ನು ತರಬಹುದು.

Leave a comment