Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲಾಂದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

Gruha Lakshmi Yojane: It is mandatory for Gruha lakshmi applicants to do this, otherwise your account will not receive money.

Gruha Lakshmi Yojane: ಕರ್ನಾಟಕ ರಾಜ್ಯಾದ್ಯಂತ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ಈಗಾಗಲೇ ಎಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಮಹಿಳೆಯರ ಗಮನಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಬರುವುದಿಲ್ಲ ಈಗ ನೀವು ಕೇಳಬಹುದು ಇದೇನಪ್ಪ ಅರ್ಜಿ ಸಲ್ಲಿಸಿದ  ಮೇಲೆ ಹಣ ಬರಬೇಕಲ್ವಾ ಅಂತ. ಆದರೆ ಇಲ್ಲಿ ತಿಳಿಸಿರುವ ಈ ವಿಷಯವನ್ನು ನೀವು ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಜಮಾವಣೆ ಆಗುತ್ತದೆ.

ಹಾಗಾದರೆ ಆ ಕೆಲಸ ಏನು? ಯಾರೆಲ್ಲ ಮಾಡಬಹುದು, ಯಾರೆಲ್ಲ ಮಾಡಬಾರದು ಎನ್ನುವ ಸಂಪೂರ್ಣ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಸಾಕಾಗುವುದಿಲ್ಲ ಜೊತೆಗೆ ಕೆಲಸ ಕೂಡ ಮಾಡಬೇಕಾಗುತ್ತದೆ.

ಸಿ ಎಂ ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರಕ್ಕೆ ಹೊಸ ಮುನ್ನುಡಿ, ಈ ರೀತಿಯಾಗಿ ಮೂಡಿಬರಲಿದೆ ರಾಮಯ್ಯ ಅವರ ಸಿನಿಮಾ.

ರಾಜ್ಯದ್ಯಂತ ಎಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದು ಈಗ ಸರ್ಕಾರವು ಬಹಳ ಸುಲಭವಾಗಿ ನೀವೇ ಸ್ವತಃ ಅರ್ಜಿಯನ್ನು ಸಲ್ಲಿಕೆ ಮಾಡುವ ಹಾಗೆ ಇನ್ನು ಸರಳವಾಗಿ ಮಾಡಿಕೊಟ್ಟಿವೆ. ಅರ್ಜಿ ಸಲ್ಲಿಕೆ ಮಾಡಿದ ನಂತರ ಮಹಿಳೆಯರು ಈ ಕೆಲಸವನ್ನು ಮಾಡದಿದ್ದರೆ ಅವರು ಈ ಯೋಜನೆಗೆ ಅನಹರಾಗುತ್ತಾರೆ. ಅದೇನೆಂದರೆ ಮನೆಯ ಯಜಮಾನಿ ಆಧಾರ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇರುವುದು.

ತಪ್ಪದೆ ನೀವು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಹಣವನ್ನು ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು ಆದಕಾರಣ ಪ್ರತಿ ಮಹಿಳೆಯು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ, (NPCI Mapping)  ಏನ್ ಪಿ ಸಿ  ಐ  ಮ್ಯಾಪಿಂಗ್ ಕೂಡ ಮಾಡಿಸಬೇಕಾಗುತ್ತದೆ.

ಎಲ್ಲಾ ಪುರುಷರಿಗೂ ಗುಡ್ ನ್ಯೂಸ್,  ಪುರುಷರಿಗೂ ಇನ್ನುಮುಂದೆ ರಾಜ್ಯದಲ್ಲಿ ಓಡಾಡೋಕೆ ಕಡಿಮೆ ದರದಲ್ಲಿ, ಪ್ರಯಾಣ ಸೇವೆ ಸಿಗಲಿದೆ.

ಇನ್ನು ಮುಂದೆ ಪ್ರತಿಯೊಬ್ಬ ಮಹಿಳೆಯರು ಕೂಡ ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿರುವ ಗ್ರಾಮ 1 ಇನ್ನು ಮುಂತಾದ ಕಚೇರಿಗಳಿಗೆ ತೆರಳಿ ಅರ್ಜಿಯನ್ನು ಬಹಳ ಸುಲಭವಾಗಿ ಸಲ್ಲಿಸಬಹುದು. ಈಗಾಗಲೇ ರಾಜ್ಯದಲ್ಲಿ ಯಾರಿಗೆಲ್ಲ ಅಕ್ಕಿ ಹಣ ಖಾತೆಗೆ ಜಮಾ ಆಗಿದೆಯೋ ಅವರೆಲ್ಲ ಅದೇ ಖಾತೆಗೆ ಇದೆ ಆಗಸ್ಟ್ 16ರಂದು ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಲಿದೆ. ಅಕ್ಕಿ ಅಣ ಬಂದಿರುವ ಮಹಿಳೆಯರು ಯಾವುದೇ ರೀತಿಯ ಕೆಲಸ ಮಾಡುವ ಅಗತ್ಯ ಇಲ್ಲ ಏಕೆಂದರೆ ಈಗಾಗಲೇ ಅವರಿಗೆ ಅಕ್ಕಿ ಹಣ ಬಂದಿದೆ ಎಂದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ 2000 ಕೂಡ ಬರುತ್ತದೆ.

ಅಕಸ್ಮಾತ್ ನಿಮ್ಮ ಖಾತೆಗೆ ಅಕ್ಕಿ ಹಣ ಬರಲಿಲ್ಲ ಎಂದರೆ ನೀವು ನಿಮ್ಮ ಬ್ಯಾಂಕಿಗೆ ಹೋಗಿ  ನಿಮ್ಮ ಆಧಾರ್ ಕಾರ್ಡ್ ಜೋಡಣೆ ಮಾಡಿಸಿ ಜೊತೆಗೆ ಏನ್ ಪಿ ಸಿ  ಐ  ಮ್ಯಾಪಿಂಗ್ ಕೂಡ ಮಾಡಿಸಿ. ಹೀಗೆ ಮಾಡುವುದರಿಂದ ಸರ್ಕಾರವು ನಿಮಗೆ ಡಿಬಿಟಿ (DBT – Direct Benefit Transfer)  ಮೂಲಕ ಹಣ ಹಾಕುವುದಕ್ಕೆ ಸಹಾಯವಾಗುತ್ತದೆ. ಇದಲ್ಲದೆ ಸರ್ಕಾರದಿಂದ ಆಧಾರ್ ಕಾರ್ಡ್ ಲಿಂಕ್ ಆಗಿರುವ ಖಾತೆಗೆ ಡಿ ಬಿ ಟಿ ಮೂಲಕ ಹಣ ಜಮಾ ಮಾಡಲಾಗುತ್ತಿದೆ…

It is mandatory for Gruha lakshmi applicants to do this, otherwise your account will not receive money.
It is mandatory for Gruha lakshmi applicants to do this, otherwise your account will not receive money.
Leave a comment