Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Rain Alert: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರಿ ಮಳೆ, ನಿಮ್ಮ ಜಿಲ್ಲೆ ಯಾವುದು !!

Rain Alert: Heavy rain for three more days in several districts of the state.

Rain Alert: ಮುಂಬರುವ 24 ಗಂಟೆಗಳಲ್ಲಿ ಅಂದರೆ 16-07-2023 ದಿನದಂದು ಈ ಜಿಲ್ಲೆಗಳಲ್ಲಿ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆಯೇ ಅತಿ ಹೆಚ್ಚಾಗಿ ಕಂಡು ಬಂದಿರುವುದರಿಂದ ಆರೆಂಜ್(orange )ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ದಿನಾಂಕ 16 ಮತ್ತು 17ರ ದಿನದಂದು ದಕ್ಷಿಣ ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಚಿಕ್ಕಮಗಳೂರು.

ಬೈಕ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲು ಬರ್ತಾಯಿದೆ ಪರಿಸರ ಸ್ನೇಹಿ ಬೈಕ್! ಏನಿದರ ವೈಶಿಷ್ಟ್ಯ, ಯುವಕರಿಗೆ ಯಾಕಿಷ್ಟು ಕ್ರೇಜ್!!

ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಸರಿಸುಮಾರು 6 ಜಿಲ್ಲೆಗಳಿಗೆ ಎಲ್ಲೋ (yellow ) alert ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳಲಿದೆ ಎಂದು ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ತುಮಕೂರು ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಳಗಾವಿ, ಬೀದರ್.

Home tips : ದೇವರ ಮನೆಯ ಪೂಜಾ ಸಾಮಗ್ರಿ ನಿಮಿಷದಲ್ಲಿ ಕ್ಲೀನ್ ಆಗಬೇಕೇ, ಜಸ್ಟ್ ಇದನ್ನು ಒಮ್ಮೆ ಬಳಸಿನೋಡಿ ಸಾಕು ಫಲಿತಾಂಶ ಅದ್ಬುತವಾಗಿರುತ್ತೆ!!

ರಾಯಚೂರು, ಕೊಪ್ಪಳ, ಧಾರವಾಡ, ವಿಜಯಪುರ, ಗದಗ್, ಕಲ್ಬುರ್ಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮುಂಬರುವ ಮೂರು ದಿನಗಳ ಕಾಲ ಅಘೋರವಾದ ಸಾಧಾರಣ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ(Meteorological Department) ಮಾಹಿತಿ ತಿಳಿಸಿದೆ.

Transmission Line Sound : ನೀವು ಗಮನಿಸರಬಹುದು, ರಸ್ತೆ ಬದಿಯಲ್ಲಿ ಇರುವ ಹೈ ಟೆನ್ಶನ್ ಕರೆಂಟ್ ವೈರ್ ಇಂದ ಗುಯ್ಯ್ ಎಂದು ಸದ್ದು ಬರುತಿರುತ್ತದ್ದೆ, ಅದರ ಸೀಕ್ರೆಟ್ ಇಲ್ಲಿದೆ.

ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಮಳೆಯ ಪ್ರಮಾಣ ಅತಿ ಕಡಿಮೆಯಾಗಿದ್ದರು ಮುಂಬರುವ ಮೂರು ದಿನಗಳಿಂದ ಮತ್ತೆ ಅತಿ ಹೆಚ್ಚು ಮಳೆ ಆಗುವ ಪ್ರಮಾಣ ಎದ್ದು ಕಾಣುತ್ತಿದೆ ಎಂದು ಹವಾಮಾನ ಇಲಾಖೆಯ ವರದಿಗಾರರು ಸೂಚಿಸಿದ್ದಾರೆ. ರಾಜಧಾನಿ ಬೆಂಗಳೂರು ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪಳದ ಗಂಗಾವತಿ, ಮಂಡ್ಯದ ಮಳವಳ್ಳಿ ಹಾಗೂ ತುಮಕೂರಿನ ಮಧುಗಿರಿ ಸೇರಿದಂತೆ.

PM Awas Yojana:  ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್! 23-2024 ಮನೆ ಇಲ್ಲದವರು ಹೊಸ ಅರ್ಜಿಗಳನ್ನು ಇಲ್ಲಿ ಸಲ್ಲಿಸಿ!!

ಇನ್ನು ಹಲವು ಕಡೆಗಳಲ್ಲಿ ಗುರುವಾರ ವರುಣನ ಆರ್ಭಟ ಜೋರಾಗಿ ಇತ್ತು. ಇನ್ನು ಉತ್ತರ ಭಾರತದಲ್ಲಿ ಸತತವಾಗಿ ಒಂದು ವಾರದಿಂದ ಇನ್ನು ಕೂಡ ಹಾಗೆ ಮಳೆಯ ಅಬ್ಬರ ಇನ್ನು ಮುಂದುವರೆದಿದೆ. ದೆಹಲಿಯಲ್ಲಿ ಯಮುನಾ ನದಿಯ ಆತಂಕ ಕಡಿಮೆಯಾಗಿದ್ದು ಹಿಮಾಚಲ ಪ್ರದೇಶದಲ್ಲಿ 5 ದಿನದ ಮಳೆಯ ಮುನ್ಸೂಚನೆ ನೀಡಲಾಗಿದ್ದು ಆ ಭಾಗದಲ್ಲಿ ಮಳೆಯ ಸ್ಥಿತಿ ಹಸ್ತವ್ಯಸ್ತವನ್ನು ಉಂಟು ಮಾಡಿದೆ.

Mixer Grinder: ಮಿಕ್ಸಿ ಪದೆ ಪದೆ ಕೆಡ್ತ ಇದೀಯ ?? ಈ ಸೀಕ್ರೆಟ್ ಟಿಪ್ಸ್ ಪಾಲಿಸಿದರೆ ಸಾಕು, ಧೀರ್ಘ ಕಾಲ ಬಾಳಿಕೆ ಬರುತ್ತದೆ!!

ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ದಿನದಿಂದ ಮುಂಬರುವ ಐದು ದಿನಗಳ ಕಾಲ ವರೆಗೆ ಬಾರಿ ಪ್ರಮಾಣದ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ಹಿಮಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಬಾರಿ ಆಗುವ ಸಾಧ್ಯತೆ ಇದ್ದು ಎಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

Leave a comment