Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಎಲ್ಲ ರೈತರಿಗೆ 3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿ ಸಾಲ,  ಸಿಎಂ ಸಿದ್ದರಾಮಯ್ಯ ಅವರಿಂದ  ಘೋಷಣೆ. 

3 lakh to 5 lakh zero interest loan for all farmers, announced by CM Siddaramaiah.

0

Loan For Farmers: ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಆದ ಸಿಎಂ ಸಿದ್ದರಾಮಯ್ಯನವರು ಬಾರಿ ದೊಡ್ಡ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ರೈತರು ಈಗಾಗಲೇ ಬ್ಯಾಂಕುಗಳಲ್ಲಿ ಸಾಕಷ್ಟು ರೀತಿಯ ಸಾಲಗಳನ್ನು ಪಡೆದಿದ್ದರು ಸಹ ಅವರಿಗೆ ಮತ್ತೊಮ್ಮೆ ಯಾವುದೇ ರೀತಿಯ ಬಡ್ಡಿ ಇಲ್ಲದೆ 3 ಲಕ್ಷದಿಂದ 5 ಲಕ್ಷದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದ ಶೂನ್ಯ ಬಡ್ಡಿಯ ರೂಪದಲ್ಲಿ ಹೊಸ ಸಾಲವನ್ನು ನೀಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೊಳಿಸಿದ.

ನೀವು ಕೂಡ ಹಿಂದೆ ಸಾಲವನ್ನು ಪಡೆದಿದ್ದರೆ ಆ ಸಾಲವನ್ನು ನಿಮ್ಮ ಕೈಯಲ್ಲಿ ಹಿಂದುರುಗಿಸಲು ಆಗದಿದ್ದರೆ ನೀವು ಕೂಡ ಈಗ ಹೊಸ ಸಾಲವನ್ನು ಪಡೆಯಬಹುದು ಮತ್ತೆ ಆ ಸಾಲಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ರೈತರು ಆದಷ್ಟು ಬೇಗ ಹಳೆಯ ಸಾಲಗಳನ್ನು ಕೊಡಲು ಮನವಿಯನ್ನು ಸಹ ಮಾಡುತ್ತಾರೆ. ಈಗಾಗಲೇ ಬ್ಯಾಂಕುಗಳಲ್ಲಿ ನಿಮ್ಮ ಜಮೀನುಗಳ ಆಧಾರದ ಮೇಲೆ ಬೆಳೆ ಸಾಲ ಕೃಷಿ ಸಾಲ ಯಾವುದೇ ರೀತಿಯ ಸಾಲ ಇದ್ದರೂ ರೈತರು ಈ ಹೊಸ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.

ಎಲ್ಲಾ ಪುರುಷರಿಗೂ ಗುಡ್ ನ್ಯೂಸ್,  ಪುರುಷರಿಗೂ ಇನ್ನುಮುಂದೆ ರಾಜ್ಯದಲ್ಲಿ ಓಡಾಡೋಕೆ ಕಡಿಮೆ ದರದಲ್ಲಿ, ಪ್ರಯಾಣ ಸೇವೆ ಸಿಗಲಿದೆ.

ಈ ವಿಷಯ ಕುರಿತಾಗಿ ರಾಜ್ಯದ ಸಿಎಂ ಆಗಿರುವ ಸಿದ್ಧರಾಮಯ್ಯನವರು ಎಲ್ಲ ರೈತರಿಗೆ ಸುಹಿ ಸುದ್ದಿಯನ್ನು ನೀಡಿದ್ದಾರೆ. ಹಾಗಾದರೆ ನೀವು ಕೂಡ ಸಾಲವನ್ನು ಯಾವ ಬ್ಯಾಂಕಿನಲ್ಲಿ ಪಡೆದುಕೊಳ್ಳಬಹುದು ಅದು ಕೂಡ ಶೂನ್ಯ ಬಡ್ಡಿ ದರದಲ್ಲಿ ಬರೋಬ್ಬರಿ 3 ಲಕ್ಷದಿಂದ 5 ಲಕ್ಷದವರೆಗೆ ಸಾಲವನ್ನು ರೈತರಿಗೆ ನೀಡಲಾಗುತ್ತದೆ. ಹಾಗಾದರೆ ಈ ಹೊಸ ಯೋಜನೆಯ ಅಡಿಯಲ್ಲಿ ಈ ಸಾಲವನ್ನು ರೈತರು ಪಡೆದುಕೊಳ್ಳುವುದು ಹೇಗೆ ಮತ್ತು ಇದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಎಂದು ಸಂಪೂರ್ಣವಾಗಿ ತಿಳಿಯಿರಿ.

ರಾಜ್ಯದಲ್ಲಿರುವ ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ 2023-24 ನೇ ಸಾಲಿನ ಬಜೆಟ್ ಮಂಡಿಸಿದ ಅವರು ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು  10 ಲಕ್ಷದಿಂದ 15 ಲಕ್ಷ ದವರೆಗೆ ಹೆಚ್ಚಿಸಲಾಗುವುದು. ವಾರ್ಷಿಕವಾಗಿ ರೈತರಿಗೆ 25000 ಕೋಟಿ ಸಾಲವನ್ನು ಕೊಡುವ ಸಲುವಾಗಿ ಈ ಯೋಜನೆಯನ್ನು ನಮ್ಮ ಹೊಸ ಸರ್ಕಾರವು ಕೈಗೊಂಡಿದೆ.

ದೇಶದಾದ್ಯಂತ ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ ಇಂದು ಚಿನ್ನ ಖರೀದಿಸಲು ಉತ್ತಮ ಸಮಯವೇ ನೋಡಿ.

ರೈತರಿಗೆ ಸಾಲವನ್ನು ನೀಡುವ ಗುರಿಯನ್ನು ಹಮ್ಮಿಕೊಂಡಿರುವ ಈ ಒಂದು ಸರ್ಕಾರ ಈ ಯೋಜನೆಯನ್ನು ಉಪಯೋಗಪಡಿಸಿಕೊಳ್ಳುವ ಎಲ್ಲ ರೈತರಿಗೆ ಬರೋಬ್ಬರಿ 25,000 ಕೋಟಿ ರೂಪಾಯಿ ತನಕ ಸಾಲವನ್ನು ನೀಡಲಾಗುತ್ತದೆ. ರೈತರು ತಮ್ಮ ಮತ್ತು ಸಮೀಪದಲ್ಲಿರುವ ಉತ್ಪನ್ನಗಳನ್ನು ಸಂಗ್ರಹಿಸಲು ಅಥವಾ ಖರೀದಿ ಮಾಡಲು ಸುಗಮ  ಆಗುವಂತೆ ಬ್ಯಾಂಕುಗಳು ನೀಡುವಂತಹ 20 ಲಕ್ಷ ರೂಪಾಯಿಗಳ ಸಾಲಕ್ಕೆ ರಾಜ್ಯ ಸರ್ಕಾರವು 7% ಬಡ್ಡಿ ದರದಲ್ಲಿ ಸಹಾಯವನ್ನು ಮಾಡುತ್ತಿದೆ. ರೈತರ ಉತ್ಪನ್ನ ಹಾಗೂ ಪರಿಕರಣಗಳ ಸಾಗಾಣಿಕೆ ನಾಲ್ಕು ಚಕ್ರದ ಟ್ರಾಕ್ಟರ್ ಖರೀದಿಸಲು 7 ಲಕ್ಷಗಳವರೆಗೆ ಸರ್ಕಾರ ರೈತರಿಗೆ ಸಾಲವನ್ನು ಕೂಡ ನೀಡುತ್ತಿದೆ…

3 lakh to 5 lakh zero interest loan for all farmers, announced by CM Siddaramaiah.
3 lakh to 5 lakh zero interest loan for all farmers, announced by CM Siddaramaiah.

 

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

 

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply