Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಯಾರಿಗೂ ಕಾಯದ ರವಿಚಂದ್ರನ್ ಅವತ್ತು ಆ ನಟಿಗಾಗಿ ಕಾದು ಕುಳಿತಿದ್ದರು, ಕಾರಣ ಮಾತ್ರ ಇಷ್ಟೇ !! ಯಾಕೆ ಗೊತ್ತೇ?? ಪಾಪ ಆದರೆ ಈ ನಟಿ ಇಂದು ನಮ್ಮ ಕಣ್ಣಮುಂದೆ ಇಲ್ಲ ಕಣ್ರೀ !!

0

ಮೆಗಾಸ್ಟಾರ್ ಚಿರಂಜೀವಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಸಿಪಾಯಿ ಚಿತ್ರವು ಯಾರಿಗೆ ಗೊತ್ತಿಲ್ಲ ಹೇಳಿ. ಇನ್ನು ಈ ಸಿನಿಮಾದ ಹಿಂದೆ ಒಂದು ದೊಡ್ಡ ಕಥೆ ಇದೆ ಎಂದು ಹೇಳಬಹುದು. ಇಡೀ ಚಿತ್ರೀಕರಣ ಮುಗಿಸಿ ಇನ್ನೇನು ಬಿಡುಗಡೆಗೆ ತಯಾರಿಯಾಗಿತ್ತು. ಆ ಸಮಯದಲ್ಲಿ ರವಿಚಂದ್ರನ್ ಅವರು ನನಗೆ ಒಂದು ಹಾಡಿನಿಂದ ತೃಪ್ತಿ ಇಲ್ಲ ಆ ಹಾಡನ್ನು ಮತ್ತೆ ರೀಶೂಟ್ ಮಾಡಬೇಕು ಎಂದರು.

ಇದರ ಜೊತೆಗೆ ಸಿನಿಮಾದ ಕೆಲ ಸನ್ನಿವೇಶಗಳನ್ನು ಸಹ ರೀಶೂಟ್ ಮಾಡಬೇಕು ಎಂದಾಗ ಎಲ್ಲರೂ ಕೂಡ ಶಾಕ್ ಗೆ ಒಳಗಾದರು. ಇನ್ನೂ ಈ ರೀತಿ ಮಾಡಿದರೆ ಸಿನಿಮಾ ಬಿಡುಗಡೆಗೆ ಎಷ್ಟು ತೊಂದರೆ ಆಗುತ್ತದೆ ಮತ್ತು ಎಷ್ಟು ಹಣ ಖರ್ಚಾಗುತ್ತದೆ ಎಂದು ಅವರು ಯೋಚನೆ ಮಾಡಲಿಲ್ಲ. ಆದರೆ ಅವರು ಅಭಿಮಾನಿಗಳಿಗೆ ಒಂದು ಸುಂದರವಾದ ಸಿನಿಮಾವನ್ನು ಕೊಡುವುದಕ್ಕೆ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಇನ್ನು ಈ ಸಿನಿಮಾದ ಬಂಗಾರದ ಬೊಂಬೆ ಹಾಡು ಎಷ್ಟು ಮಟ್ಟಕ್ಕೆ ಜನಪ್ರಿಯವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಇನ್ನು ಈಗಲೂ ಈ ಹಾಡು ಎಲ್ಲರಿಗೂ ಇಷ್ಟವಾಗಿ ಎವರ್ಗ್ರೀನ್ ಸಾಂಗ್ ಎಂದು ಹೇಳಬಹುದು. ಇದಕ್ಕಾಗಿ ರವಿಚಂದ್ರನ್ ಅವರು ತೆಗೆದುಕೊಂಡ ಕಷ್ಟ ಕಡಿಮೆಯಲ್ಲ. ಇನ್ನು ಆ ಸಮಯದಲ್ಲಿ ಖ್ಯಾತ ನಟಿ ಸೌಂದರ್ಯ ಅವರು ಪೀಕ್ ನಟಿಯಾಗಿ ಇದ್ದರು.

ಇನ್ನೂ ಇವರಿಗೆ ಈ ಸಿನಿಮಾಗಾಗಿ ಡೇಟ್ಸ್ ಕೊಡುವುದಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಆದರೂ ಕೂಡ ಸೌಂದರ್ಯ ಅವರು ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಂದು ಡೇಟನ್ನು ಕೊಟ್ಟರು. ಅಲ್ಲಿಯವರೆಗೂ ರವಿಚಂದ್ರನ್ ಅವರು ಕಾದು ಸಿನಿಮಾ ಬಿಡುಗಡೆ ಮಾಡದೇ ಬಿಡುಗಡೆಯಾಗುವ ದಿನಾಂಕವನ್ನು ಮುಂದಕ್ಕೆ ಇಟ್ಟು ಸೌಂದರ್ಯ ಅವರ ಜೊತೆಗೆ ಆ ಹಾಡಿನಲ್ಲಿ ನಟಿಸಿದರು.

ಇನ್ನು ಆ ಹಾಡಿನಲ್ಲಿ ಸೌಂದರ್ಯ ಅವರನ್ನು ದೇವತೆಯಾಗಿ ತೋರಿಸಿದ್ದಾರೆ. ಕೇವಲ 6 ಗಂಟೆಯಲ್ಲಿ ಆ ಹಾಡಿಗೆ ಬೇಕಾದ ಎಲ್ಲವನ್ನು ತಯಾರಿ ಮಾಡಿಸಿ ಸೌಂದರ್ಯ ಅವರನ್ನು ಬಂಗಾರದ ಬೊಂಬೆಯಂತೆಯೇ ತೋರಿಸಿದ್ದಾರೆ. ಇದರ ಜೊತೆಗೆ ಸಿನಿಮಾದ ಕೆಲ ಸನ್ನಿವೇಶಗಳನ್ನು ಮತ್ತೆ ಮರು ಚಿತ್ರಿಕರಣ ಮಾಡಿ ಬಿಡುಗಡೆ ಮಾಡಿ ಅದರಿಂದ ಯಶಸ್ಸನ್ನು ಸಾಧಿಸಿದರು.

ಸಿಪಾಯಿ 1996 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ವಿ. ರವಿಚಂದ್ರನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಲನಚಿತ್ರವು ಅದರ ಹಿಡಿತದ ಕಥಾಹಂದರ, ಉಸಿರುಕಟ್ಟುವ ಆಕ್ಷನ್ ಸೀಕ್ವೆನ್ಸ್ ಮತ್ತು ಭಾವಪೂರ್ಣ ಸಂಗೀತಕ್ಕೆ ಹೆಸರುವಾಸಿಯಾಗಿದೆ, ಇದು ಕನ್ನಡ ಚಿತ್ರರಂಗದ ಶ್ರೇಷ್ಠವಾಗಿದೆ.

ಚಲನಚಿತ್ರವು ಆಕ್ಷನ್, ಪ್ರಣಯ ಮತ್ತು ನಾಟಕದ ಪರಿಪೂರ್ಣ ಮಿಶ್ರಣವಾಗಿದ್ದು, ಅವರ ಸಮಯಕ್ಕಿಂತ ಮುಂಚಿತವಾಗಿ ಕೆಲವು ಅದ್ಭುತವಾದ ಹೋರಾಟದ ದೃಶ್ಯಗಳನ್ನು ಹೊಂದಿದೆ. ಪ್ರಮುಖ ಜೋಡಿಯಾದ ವಿ.ರವಿಚಂದ್ರನ್ ಮತ್ತು ಸೌಂದರ್ಯ ನಡುವಿನ ಕೆಮಿಸ್ಟ್ರಿ ಅತ್ಯುತ್ತಮವಾಗಿತ್ತು ಮತ್ತು ಚಿತ್ರವನ್ನು ಹೊಸ ಎತ್ತರಕ್ಕೆ ಏರಿಸಲು ಸಹಾಯ ಮಾಡಿತು.

ಹಂಸಲೇಖ ಸಂಯೋಜಿಸಿದ ಚಿತ್ರದ ಸಂಗೀತವು ಪ್ರೇಕ್ಷಕರಲ್ಲಿ ಭಾರಿ ಹಿಟ್ ಆಗಿತ್ತು, ಜೊತೆಗೆ “ಜೊತೆಯಾಗಿ ಹಿತವಾಗಿ” ಮತ್ತು “ಸ್ನೇಹದ ಸಂಗು ವಿಷಾದ” ಹಾಡುಗಳು ತ್ವರಿತ ಕ್ಲಾಸಿಕ್ ಆಗಿವೆ. ಸಿಪಾಯಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಚಿತ್ರದ ಯಶಸ್ಸು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟ ಮತ್ತು ನಿರ್ದೇಶಕರಾಗಿ ವಿ.ರವಿಚಂದ್ರನ್ ಅವರ ಸ್ಥಾನವನ್ನು ಭದ್ರಪಡಿಸಿತು. ಸಿಪಾಯಿ ಕನ್ನಡ ಸಿನಿಮಾ ಪ್ರೇಮಿಗಳು ನೋಡಲೇಬೇಕಾದ ಚಿತ್ರವಾಗಿದೆ, ಮತ್ತು ಅದರ ಪರಂಪರೆಯು ಬಿಡುಗಡೆಯಾದ ಎರಡು ದಶಕಗಳ ನಂತರ ಇಂದಿಗೂ ಜೀವಂತವಾಗಿದೆ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply